ರಾಜ್ಯ
-
ಕೆರೆ ಅಭಿವೃದ್ಧಿಗೆ 60ಸಾವಿರ ಲಂಚ ಪಡೆಯುವಾದ ಆರ್ಎಫ್ಒ ಲೋಕಾಯುಕ್ತ ಬಲೆಗೆ
ಚಾಮರಾಜನಗರ:ಅರಣ್ಯ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿಗೆ ಲಂಚಕ್ಕೆ ಬೇಡಿಕೆ ಇಟ್ಟು ಆರ್ಎಫ್ಒ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ನಡೆದಿದೆ. ಹಾಗಾದರೆ ಯಾವ ಕಾರಣಕ್ಕಾಗಿ ಎಷ್ಟು…
Read More » -
ಸಾಗರ :- ಮುಂಜಾನೆ ವಾರ್ತೆ.ಸಾಗರ ತಾಲೂಕಿನ ಬರೂರ್ ವಲಯದ ತ್ಯಾಗರ್ತಿ ಕಾರ್ಯಕ್ಷೇತ್ರದ ಜ್ಞಾನ ದೀಪ ಕೇಂದ್ರದಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತುಉದ್ಘಾಟನೆ ಯನ್ನು ಮಾನ್ಯ ಯೋಜನಾಧಿಕಾರಿಗಳದ ಶ್ರೀಮತಿ ಶಾಂತ ನಾಯಕ್ ಮೇಡಂ ಅವರು ನೆರವೇರಿಸಿದರು. ಈ ಕಾರ್ಯಕ್ರಮ ದಲ್ಲಿ ಕಾರ್ಯಕ್ರಮ ದ ಅಧ್ಯಕ್ಷತೆಯನು ಗ್ರಾಮಪಂಚಾಯಿತಿ ಅಧ್ಯಕ್ಷರಾದ ಈಸಾಕ್ ರವರು ವಾಹಿಸಿಕೊಂಡು ಯೋಜನೆಯ ಕಾರ್ಯಕ್ರಮ ಗಳ ಕುರಿತು ಪ್ರಗತಿ ನಿದಿಯ ಕುರಿತು ಮಾತನಾಡಿ ಸ್ವಉದ್ಯೋಗದತ್ತ ಮಹಿಳೆಯರನ್ನು ಕೊಂದ್ದೋಯುತ್ತಿರುವ ಯೋಜನೆ ಯ ಕುರಿತು ಸ್ಲಾಘನೀಯ ಮಾತುಗಳನ್ನು ಆಡಿದರು, ಮತ್ತು ಅತಿಥಿಗಳಾಗಿ ಸರ್ಕಾರಿ ಶಾಲೆಯ ಮುಖ್ಯಉಪಾಧ್ಯಾಯರದ ನಟರಾಜ್ ಸರ್ ಭಗವಾಯಿಸಿ ಯೋಜನೆಯ ಸಹಾಯ ಹಸ್ತದ ಕುರಿತು ಮಾತಾಡಿದರು, ಹಾಗೂ ಗ್ರಾಮಪಂಚಾಯಿತಿ ಸದಸ್ಯರಾದ ಉಷಾ ಹಾಗೂ ಹೊಲಿಗೆ ತರಬೇತಿ ಯ ಶಿಕ್ಷಕರದ ಶ್ರೀಮತಿ ಸಾವಿತ್ರಿಯವರು ಶುಭ ಹಾರೈಸಿದರು ಈ ಕಾರ್ಯಕ್ರಮ ದ ನಿರೂಪಣೆ ಯನ್ನು ತಲೂಕಿನ ಸಮನ್ವಯ ಅಧಿಕಾರಿ ನೆಡೆಸಿಕೊಟ್ಟರು ಇನ್ನು ಕಾರ್ಯಕ್ರಮದ ಪೂರ್ಣ ಜವಾಬ್ದಾರಿ ಗೌರಮ್ಮ ನಡೆಸಿದರು.ಸೇವಾಪ್ರತಿನಿಧಿಗಳಾದ ಜಗದೀಶ್ ಹಾಗೂ ಆ ಭಾಗದ ಸೇವಾಪ್ರತಿನಿಧಿ ಯಾದ ಶ್ರೀಮತಿ ಭಾರತಿ ಇವರುಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿದರು.
Read More » -
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಕರ್ಷಕ ಮೆರವಣಿಗೆಗೆ ಶಾಸಕ ಎಚ್ ಪಿ ಸ್ವರೂಪ್ ಚಾಲನೆ
ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಕಿತ್ತೂರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಬೆಳ್ಳಿರಥದಲ್ಲಿ ಇಡಲಾಗಿದ್ದ…
Read More » -
Alagud Revanna.
ತಿ.ನರಸೀಪುರ:- ರಾಜ್ಯದ ಜನತೆ ನನ್ನ ಜೊತೆಗೆ ಇರುವವರೆಗೂ ನಾನು BJP-JDS ಷಡ್ಯಂತ್ರಕ್ಕೆ ಹರದರಲ್ಲ,ಅವರ ಎಲ್ಲಾ ಷಡ್ಯಂತ್ರವನ್ನು ಸೋಲಿಸುತ್ತೇನೆ. ಅವರ ಆಟಗಳಿಗೆ ಜಗ್ಗಲ್ಲ, ಬಗ್ಗಲ್ಲ. ಸಾಮಾಜಿಕ ನ್ಯಾಯದಿಂದ ಹಿಂದೆ…
Read More » -
(no title)
ಕೆ.ಆರ್.ಪೇಟೆ: ಸೋಮವಾರ ಮದ್ಯಾಹ್ನದಿಂದ ಸುರಿದ ಭಾರಿ ಮಳೆಗೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಬಳ್ಳೇಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ನೆಲಸಮಗೊಂಡು ಉಳಿದ ಕೊಠಡಿಗಳು…
Read More » -
ಭಾರಿ ಮಳೆಗೆ ಹಲವೆಡೆ ಜಲದಿಗ್ಬಂದನ
ಮಳೆಹಾನಿ ಪೀಡಿತ ಪ್ರದೇಶಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಭೇಟಿ ಪರಿಶೀಲನೆ ಹಾಸನ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬಡಾವಣೆಗಳಿಗೆ ನೀರು ನುಗ್ಗಿ ಜಲದಿಗ್ಬಂದನಗೊಂಡ ವಿವಿಧ ಬಡಾವಣೆಗಳಿಗೆ…
Read More » -
(no title)
ಸಾಗರ ವಿದ್ಯಾವಂತರಾಗಿ ಹೊರಗಡೆ ಉದ್ಯೋಗಸ್ಥರಾಗುವ ಹವ್ಯಕ ವರ್ಗದವರು ಒಂದೆಡೆಯಾದರೆ ಊರಿನಲ್ಲಿದ್ದು, ಮನೆ, ತೋಟ ನೋಡಿಕೊಂಡಿರುವ ಯುವಕರು ಸ್ವಯಮ್ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದಕ್ಕೆ ವಿಫುಲ ಅವಕಾಶಗಳಿವೆ ಎಂದು ಶಿಮುಲ್ ಅಧ್ಯಕ್ಷ…
Read More » -
(no title)
ಯಾದಗಿರಿ ಮುಂಜಾನೆ ವಾರ್ತೆ: ರೈತರಿಗೆ ಡಿಸೇಲ್ ಪಂಪ್ಸೆಟ್ ವಿತರಣೆ: ಶರಣಗೌಡ ಕಂದಕೂರ ಯಾದಗಿರಿ : ಕೃಷಿ ಇಲಾಖೆ ಅಧಿಕಾರಿಗಳಿಗೆ ಹೆಚ್ಚಾಗಿ ಜನರ ಕೆಲಸ ಮಾಡಿಕೊಡ್ರಿ ಪುಣ್ಯರ್ತಾದಾ. ನೀವು…
Read More » -
ಎರಡು ಬೈಕ್ ಡಿಕ್ಕಿ ಇಬ್ಬರು ಸಾವು
ಗುಂಡ್ಲುಪೇಟೆ:ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನತಾಲೂಕಿನ ಚೌಡಹಳ್ಳಿ ಗ್ರಾಮದ ಶಿವಯ್ಯ(56) ಹಾಗೂ ಹುಂಡಿಪುರ ಗ್ರಾಮದ ಅಜೀತ್(22)…
Read More » -
ಮುಂಜಾನೆ ವಾರ್ತೆ. ಸುದ್ದಿ.
ಮುದ್ದೇಬಿಹಾಳ ಪಟ್ಟಣದ ಅತಿಕ್ರಮಣದ ಹೆಸರಿನಲ್ಲಿ ಬಡಜನರನ್ನು ಬೀದಿ ಪಾಲು ಮಾಡುತ್ತಿರುವ ಪುರಸಭೆ ಅಧಿಕಾರಿಗಳು. ಮುದ್ದೇಬಿಹಾಳ:- ಪಟ್ಟಣದಲ್ಲಿ ಶುಕ್ರವಾರ ಸಾಯಂಕಾಲ ವೇಳೆಯಲ್ಲಿ ಇಂದಿರಾ ನಗರ, ಬಡಾವಣೆಯಲ್ಲಿ ಪರಿಶೀಷ್ಟ ಜಾತಿ,…
Read More »